Author: Mir Mubashir

  • ಜ್ಞಾನೋಲೂಕ

    ಜ್ಞಾನೋಲೂಕ

    ಒಂದು ಅರಣ್ಯದ ಎಲ್ಲಾ ಪ್ರಾಣಿಗಳು ತೀರ್ಮಾನ ತೆಗೆದುಕೊಳ್ಳಲು ಚರ್ಚಿಸುತ್ತಿದ್ದಾಗ, ಕೀಚುಮೀಚಾದ ನಡುವೆ ಓಲೆಯೊಂದು ಮೌನವಾಗಿಯೇ ಗಮನಿಸುತ್ತಿತ್ತು. ಕೊನೆಗೆ, ಎಲ್ಲರೂ ಓಲೆಯ ಶಾಂತವಾದ ಮಾತನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡರು.
    ಪಾಠ: ಗದ್ದಲಕ್ಕಿಂತ ನಿಶ್ಶಬ್ದ ಜ್ಞಾನ ಶ್ರೇಷ್ಠ.

  • ಆಮೆ ಮತ್ತು ಎರೆಹುಳು

    ಆಮೆ ಮತ್ತು ಎರೆಹುಳು

    ಆಮೆಯು ನದಿಗೆ ಹೋದಾಗ ನಡು ರಸ್ತೆಯಲ್ಲಿ ಎರೆಹುಳುವನ್ನು ಕಂಡು ಅದನ್ನು ನೆರವಿಗೆ ತೆಗೆದುಕೊಂಡಿತು. ದಿನಗಳ ನಂತರ ಆಮೆ ಒಂದು ಬಂಡೆಯಲ್ಲಿ ಸಿಕ್ಕಿ ಬಿದ್ದಾಗ ಆ ಎರೆಹುಳು ತನ್ನ ಕೊಂಬೆಗಳಿಂದ ಪತ್ತೆ ಹಚ್ಚಿ ನೆರವಾಯಿತು.
    ಪಾಠ: ಸಣ್ಣ ಸಹಾಯವೂ ಸಕಾಲದಲ್ಲಿ ದೊಡ್ಡ ಉದ್ಧಾರವಾಗಬಹುದು.

  • ಏರಿ ರೇಷ್ಮೆ ಚಿಣುರು ಪೋಷಣೆ – ಹಳ್ಳಿಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ

    ಏರಿ ರೇಷ್ಮೆ ಚಿಣುರು ಪೋಷಣೆ – ಹಳ್ಳಿಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ

    ನಾಗಾಲ್ಯಾಂಡ್ ರಾಜ್ಯದ ತುಒಫೆಮಾ ಗ್ರಾಮದಲ್ಲಿ ಎರಡು ಮಹಿಳೆಯರು ಏರಿ ರೇಷ್ಮೆ ಚಿಣುರು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು, ತಮ್ಮದೇ ಆದ ಸಂಸ್ಕರಣಾ ಘಟಕ ಆರಂಭಿಸಿ, ವರ್ಷದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸುತ್ತಿದ್ದಾರೆ. ರಾಜ್ಯದ ರೇಷ್ಮೆ ಇಲಾಖೆ ಮತ್ತು ಗ್ರಾಮೀಣ ಇಲಾಖೆ ನೀಡಿದ ತರಬೇತಿ ಹಾಗೂ ಬೆಂಬಲದಿಂದ ಈ ಮಹಿಳೆಯರು ಈಗ ಇತರ ಮಹಿಳೆಯರಿಗೂ ಉದ್ಯೋಗ ಕಲ್ಪಿಸುವ ಮಟ್ಟಿಗೆ ಬೆಳೆಯುತ್ತಿದ್ದಾರೆ. ಈ ಉದ್ದಿಮೆ ಅವರುಗಳಿಗೆ ಆತ್ಮವಿಶ್ವಾಸ ಹಾಗೂ ಸಮೃದ್ಧಿಯ ದಿಕ್ಕಿನಲ್ಲಿ ದಾರಿ ತೋರಿಸಿದೆ.

  • ಕೊರೊನಾ ಪ್ರಕರಣಗಳ ಕಡಿತ – ಮಹಾರಾಷ್ಟ್ರದಲ್ಲಿ ಸತತ ಹೃದಯಶಕ್ತಿಯ ಇಳಿಕೆ

    ಕೊರೊನಾ ಪ್ರಕರಣಗಳ ಕಡಿತ – ಮಹಾರಾಷ್ಟ್ರದಲ್ಲಿ ಸತತ ಹೃದಯಶಕ್ತಿಯ ಇಳಿಕೆ

    1,340% ಕಡಿತದೊಂದಿಗೆ ಕಳೆದ ವಾರದೊಳಗೆ ಮಹಾರಾಷ್ಟ್ರದಲ್ಲಿ ದಿನನಿತ್ಯದ ಸಕ್ರಿಯ ಕೊರೊನಾ ಪ್ರಕರಣಗಳು ಅರ್ಧಕ್ಕೆ ಇಳಿದವು — 80–100 ದರದಿಂದ 13–ಗೆ; ಇಳಿಕೆಗೆ ಕಾರಣವಾದ “ಲಘು” ಓಮಿಕ್ರಾನ್ ಉಪವ್ಯಾರಿಯಂಟಿನ ಪರಿಣಾಮ, ಆಸ್ಪತ್ರೆಯ ಒಡಿಪಂದ ಸ್ಥಿತಿ ಮತ್ತು ICU ಪ್ರವೇಶಗಳ ಕೊರತೆಯಿಲ್ಲದ ನಿರೀಕ್ಷೆಗಳ ಜೊತೆಗೆ.

  • ಪುಲಿಯೋಗರೆ

    ಪುಲಿಯೋಗರೆ

    Ingredients:

    • ಅಕ್ಕಿ (Rice) – 1 cup (cooked)
    • ಹುಣಸೆಹಣ್ಣು ಪೇಸ್ಟ್ (Tamarind paste) – 2 tbsp
    • ಎಳ್ಳು (Sesame seeds) – 1 tsp (dry roasted and ground)
    • ಬೆಲ್ಲ (Jaggery) – 1 tsp
    • ಎಣ್ಣೆ (Oil) – 2 tbsp
    • ಸಾಸಿವೆ (Mustard seeds) – 1 tsp
    • ಉದ್ದುಬೇಳೆ (Urad dal) – 1 tsp
    • ಅಡಿಕೆಕಡಲೆ (Chana dal) – 1 tsp
    • ಕರಿಬೇವು (Curry leaves) – few
    • ಹಸಿಮೆಣಸು (Green chilies) – 2, chopped
    • ಎಳ್ಳು (Dry red chilies) – 2
    • ಉಪ್ಪು (Salt) – to taste
    • ಏಲಕ್ಕಿ ಮತ್ತು ಹಿಂಗು (Hing/Asafoetida) – a pinch
    • ಕರಿಬೇವು ಪುಡಿ ಅಥವಾ ಪುಲಿಯೋಗರೆ ಪುಡಿ (Puliyogare mix powder) – optional
  • ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಿಮಗೊಂದು ಕಥೆ ಹೇಳುತ್ತೇನೆ. ಆಬಿದ್ ಎಂಬ ಯುವಕ ಒಂದು ಶೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಠಿಣವಾಗಿ ಪರಿಶ್ರಮ ಪಡುತ್ತಿದ್ದ. ಐದು ವರ್ಷದಿಂದ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಿದ್ದ. ಅವನ ವಿನ್ಯಾಸದ ಪ್ರಕಾರ ಬಿಡುಗಡೆಯಾದ ಸ್ಯಾಂಡಲ್ ಮತ್ತು ಶೂಗಳಿಗೆ ಮಾರ್ಕೆಟ್‌ನಲ್ಲಿ ಉತ್ತಮ ಬೇಡಿಕೆಯಿತ್ತು. ಆದರೂ ಕಂಪೆನಿಯ ಮೆನೇಜರ್ ಆತನನ್ನು ಒಮ್ಮೆಯೂ ಹೊಗಳಲಿಲ್ಲ. ಒಳ್ಳೆಯ ಒಂದು ಮಾತನ್ನೂ ಹೇಳಲಿಲ್ಲ. ಆರು ತಿಂಗಳ ಹಿಂದೆ ಬಂದ ನೌಕರನಿಗೂ ಭಡ್ತಿ ದೊರೆತದ್ದು ಕಂಡು ದುಃಖವಾಯಿತು. ತನ್ನ ಸಾಮರ್ಥ್ಯವನ್ನು ಯಾರೂ ಗುರುತಿಸುತ್ತಿಲ್ಲವಲ್ಲ ಎಂದು ಯೋಚಿಸುತ್ತಾ ದಾರಿಯಲ್ಲಿ ನಡೆಯು ತ್ತಿದ್ದ. ಆಗ ದಾರಿಯಲ್ಲಿ ಒಬ್ಬ ಮುದುಕ ನನ್ನು ಕಂಡ. ಸಮೀಪದಲ್ಲಿ ಬಿದ್ದಿದ್ದ ಸಣ್ಣ ಬೆಣಚು ಕಲ್ಲನ್ನು ತೆಗೆದುಕೊಳ್ಳಲು ಆ ವ್ಯಕ್ತಿ ಹೆಣಗಾಡುತ್ತಿದ್ದರು. ಆಬಿದ್ ಅವರ ಬಳಿ ಹೋಗಿ ಅದನ್ನು ತೆಗೆದುಕೊಟ್ಟ. ಮುದುಕ ಆಬಿದ್‌ನಿಗೆ ಧನ್ಯವಾದ ಸಲ್ಲಿಸಿದರು.

    “ಇದೊಂದು ಸಾಮಾನ್ಯ ಕಲ್ಲಲ್ಲವೇ, ಏನು ಇದಕ್ಕಿಷ್ಟು ವಿಶೇಷತೆ?” ಎಂದು ವ್ಯಕ್ತಿಯೊಂದಿಗೆ ಆಬಿದ್ ಕೇಳಿದ. “ಮಗನೇ, ಈ ಲೋಕದಲ್ಲಿ ಯಾವುದೂ ಸಾಮಾನ್ಯವಲ್ಲ. ಸರಿಯಾದ ಸ್ಥಳದಲ್ಲಿ ಅಥವಾ ಪ್ರತಿಯೊಂದಕ್ಕೂ ತನ್ನದೇ ಆದ ಅಸಾಮಾನ್ಯ ಮೌಲ್ಯವಿದೆ.”

    ಆದರೆ ಮುದುಕನ ಮಾತು ಆಬಿದ್‌ಗೆ ಅರ್ಥವಾಗಲಿಲ್ಲ ಎಂದು ಮುದುಕನಿಗೆ ಗೊತ್ತಾಯಿತು. ಆತ ಆಬಿದ್‌ಗೆ ಆ ಕಲ್ಲನ್ನು ಕೊಡುತ್ತಾ, “ನೀನು ಈ ಕಲ್ಲನ್ನು ಆ ಸ್ಟೇಶನರಿ ಅಂಗಡಿಗೆ ಕೊಡು. ಆಗ ಈ ಕಲ್ಲಿಗೆ ಎಷ್ಟು ರೂಪಾಯಿ ಕೊಡುತ್ತೀರಾ ಎಂದು ಕೇಳು.” ಆಬಿದ್ ಆ ಕಲ್ಲನ್ನು ಕೊಂಡು ಹೋದಾಗ ಐವತ್ತು ರೂಪಾಯಿ ಕೊಡುತ್ತೇನೆಂದು ಅಂಗಡಿಯಾತ ಹೇಳಿದ. ಆ ವಿಷಯ ಆಬಿದ್ ವೃದ್ಧನೊಂದಿಗೆ ಹೇಳಿದಾಗ, ಆಭರಣದ ಅಂಗಡಿಗೆ ತೆಗೆದು ಕೊಂಡು ಹೋಗಲು ಸೂಚಿಸಿದ. ಅಲ್ಲಿ ೫೦೦ ರೂಪಾಯಿ ಕೊಡುತ್ತೇವೆ ಎಂದಾಗ ಮುದುಕ ಅದನ್ನು ಮ್ಯೂಸಿಯಂಗೆ ತೋರಿಸಲು ಹೇಳಿದನು. ಇದು ಸಾಮಾನ್ಯ ಕಲ್ಲಲ್ಲವೆಂದೂ ಚಂದ್ರನ ಉಲ್ಕಾ ಶಿಲೆಯ ದ್ದೆಂದು ಮ್ಯೂಸಿಯಂನ ವ್ಯಕ್ತಿ ಹೇಳಿದರು. ೨೦,೦೦೦ ಬೆಲೆಯನ್ನೂ ಹೇಳಿದರು.

    ಆಶ್ಚರ್ಯದಿಂದ ಈ ವಿಷಯವನ್ನು ವೃದ್ಧನಿಗೆ ಹೇಳಿದಾಗ, ಕುಳಿತಲ್ಲಿ ಕುಳಿತರೇ, ತಲುಪುವಲ್ಲಿಗೆ ತಲುಪಿದರೇ, ಅದರ ನೈಜ ಮೌಲ್ಯ ದೊರೆಯುತ್ತದೆ ಎಂದು ವೃದ್ಧ ಹೇಳಿದ. ಆ ಕಲ್ಲನ್ನು ಆಬಿದ್‌ಗೆ ಉಡುಗೊರೆಯಾಗಿ ನೀಡಿದ. ಅಂದು ರಾತ್ರಿ ವೃದ್ಧನು ಹೇಳಿದ ವಿಷಯದ ಕುರಿತೇ ಯುವಕ ಯೋಚಿಸಿದ. ಮರುದಿನ ಆಫೀಸ್‌ಗೆ ಹೋಗಿ ತನ್ನ ಕೆಲಸಕ್ಕೆ ರಾಜೀ ನಾಮೆ ನೀಡಿದ. ಮ್ಯಾನೇಜರ್ ಎಷ್ಟೇ ವಿನಂತಿಸಿದರೂ ಆತ ಕೇಳಲಿಲ್ಲ.

    ಇನ್ನೊಂದು ಶೂ ಕಂಪೆನಿಗೆ ಅವನು ಸೇರಿಕೊಂಡ. ಆಬಿದ್‌ನ ಪ್ರತಿಭೆಯನ್ನು ತಿಳಿದುಕೊಂಡ ಕಂಪೆನಿಯು ಆತನಿಗೆ ಉತ್ತಮ ಹುದ್ದೆ ನೀಡಿತು.

    ಈ ಕತೆಯಿಂದ ಹಲವು ವಿಷಯಗಳು ನಿಮಗೆ ತಿಳಿದಿರಬಹುದು. ನಾವು ಇರುವ ಸ್ಥಳಗಳು ಬಹಳ ಮುಖ್ಯ. ಕೊಳದಲ್ಲಿ ಕಟ್ಟಿದ ನೀರು ಮತ್ತು ಸಮುದ್ರದಲ್ಲಿ ತೆರೆಯಾಗಿ ಅಪ್ಪಳಿಸುವುದು ನೀರೇ ಆಗಿದೆ. ಅದರ ಸ್ಥಳ ವಿಭಿನ್ನವಾಗಿದೆ ಎಂಬುದೇ ವ್ಯತ್ಯಾಸ. ಆದರೆ ಆ ಬದಲಾವಣೆ ಎಷ್ಟು ದೊಡ್ಡದು ಎಂದು ಯೋಚಿಸಿದರೆ ಅರ್ಥಮಾಡಿಕೊಳ್ಳಬಹುದು. ಟಿ